Site icon Suddi Belthangady

ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ಸಹೋದರ ಹಾಗೂ ವೈದಿಕ ಸಹಾಯಕ ವೃತ್ತಿಯ ಕೃಷ್ಣಮೂರ್ತಿ ಹೊಳ್ಳ (62ವ) ಅವರು ಜೂ.6ರಂದು ಸ್ವಗೃಹ ಉಜಿರೆ ಚಿತ್ರಭಾನುದಲ್ಲಿ ನಿಧನರಾದರು.

ಅವರು ಸಹೋದರರು ಮತ್ತು ಕುಟುಂಬವರ್ಗವನ್ನು ಅಗಲಿದ್ದಾರೆ.

Exit mobile version