Site icon Suddi Belthangady

ಪುಂಜಾಲಕಟ್ಟೆ: ಎಸ್ ಡಿ ಪಿ ಐ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಪುಂಜಾಲಕಟ್ಟೆ: ಇಲ್ಲಿಯ ಬಸವನಗುಡಿಯಲ್ಲಿ ಎಸ್ ಡಿ ಪಿ ಐ ಪಕ್ಷ ತೊರೆದು ಪಾರ್ವತಿ, ಈಶ್ವರ ಮತ್ತು ಕುಕ್ಕಳ ಗ್ರಾಮದ ಗಿರೀಶ್, ಕರುಣಾಕರ, ದೀಪಕ್, ಧರ್ಮರಾಜ್, ಪ್ರಭುದೇವಾ, ಆರ್ ಮುರ್ಗನ್, ಮಂಜುನಾಥ್ ಬಿಜೆಪಿ ಪಕ್ಷ ತೊರೆದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Exit mobile version