Site icon Suddi Belthangady

ಬೆಳಾಲು: ಮಾಯ ಮಹಾದೇವಾ ದೇವಸ್ಥಾನದಲ್ಲಿ ಮಳೆಗಾಗಿ ಸಿಯಾಳಾಭಿಷೇಕ

ಬೆಳಾಲು: ನಾಡ ಕ್ಷೇಮಕ್ಕೆ ಮತ್ತು ಊರಿನ ನೆಮ್ಮದಿಗೆ ಮಳೆಗಾಗಿ ಗ್ರಾಮ ದೇವಸ್ಥಾನ ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ಎ.24 ರಂದು ಸಿಯಾಲಭಿಷೇಕ ನಡೆಯಿತು.


ಬೊಂಡಾಭಿಷೇಕ, ಪ್ರಾರ್ಥನೆ ಮತ್ತು ಮಹಾಪೂಜಾ ನಡೆಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು, ಊರ ಭಕ್ತರು, ಗ್ರಾಮಸ್ಥರು ಹಾಜರಿದ್ದರು

Exit mobile version