Site icon Suddi Belthangady

ನಡ: ರೂ.9.20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಸುರ‍್ಯ ಎಸ್.ಟಿ ಕಾಲೋನಿಯ ಕಾಂಕ್ರೀಟ್ ರಸ್ತೆ ಉದ್ಘಾಟನೆ

ನಡ: ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಸುರ‍್ಯ ಎಸ್.ಟಿ ಕಾಲೋನಿಯಲ್ಲಿ ರೂ.9.20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ರಾಜಶೇಖರ್ ಅಜ್ರಿ, ಮುನಿರಾಜ ಅಜ್ರಿ, ಪ್ರವೀಣ್ ವಿ.ಜಿ, ಶಶಿಕಲ ಜೈನ್, ಹರೀಶ್ ಗೌಡ, ಪ್ರಭಾಕರ ಮಯ್ಯ, ಸ್ಟೇನಿ ಸುರ‍್ಯ, ಸುಂದರ ನಾಯ್ಕ, ಪುರಂದರ ಸುರ‍್ಯ, ಪದ್ಮನಾಭ ಸುರ‍್ಯ, ಯೋಗೀಶ್ ಸುರ‍್ಯ, ಕಾಂಟ್ರಾಕ್ಟ್ ಸಂಯುಕ್ತ ಕಡ್ತಿಲ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Exit mobile version