Site icon Suddi Belthangady

ನಿಡ್ಲೆ ಕೆರೆಕಂಡ ನಿವಾಸಿ ಉದಯ ನೇಣು ಬಿಗಿದು ಆತ್ಮಹತ್ಯೆ

ನಿಡ್ಲೆ ಇಲ್ಲಿಯ ಕೆರೆಕಂಡ ನಿವಾಸಿ ಉದಯ (ತುಕರಾಮ) (38ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.5 ರಂದು ನಡೆದಿದೆ.
ಮೃತರು ತಂದೆ ಜನಾರ್ದನ, ತಾಯಿ ರುಕ್ಮಿಣಿ, ಸಹೋದರಿ ಭಾರತಿ ಮಹೇಶ್, ಸಹೋದರ ಜಗದೀಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version