ಎಸ್ ಎಸ್ ಪಿ ಯು ನ ನಿವೃತ್ತ ಕನ್ನಡ ಉಪನ್ಯಾಸಕ ಕುಸುಮಾಧರರಿಗೆ ಸಾಂಕೇತಿಕವಾಗಿ ಬೀಳ್ಕೊಡುಗೆ ಕಾರ್ಯಕ್ರಮ ಅ.31 ರಂದು ನಡೆಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೂ ನೀಡಿ, ಕಾಲು ಹಿಡಿದು ಆಶೀರ್ವಾದ ಪಡೆದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯವರಿದ್ದು, ಕಾಲೇಜಿನ ವತಿಯಿಂದ ಸಾಂಕೇತಿಕ ಬೀಳ್ಕೊಡುಗೆ ನಡೆಯಿತು.