Site icon Suddi Belthangady

ಜಾಲ್ಸೂರು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಧನಲಕ್ಷ್ಮಿ ಪೂಜೆ

 

ಅರ್ಚಕ ರಾಮಕೃಷ್ಣ ಭಟ್ ಪೆರುಂಬಾರು ನೇತೃತ್ವದಲ್ಲಿ ಅ. 28

ರಂದು ನಡೆಯಿತು.

ಶಾಖಾ ವ್ಯವಸ್ಥಾಪಕ ಚಂದ್ರಶೇಖರ್ ಶೆಟ್ಟಿ, ಸಿಬ್ಬಂದಿಗಳಾದ ಸುಮಂತ್, ಸುದೇಶ್ ಅಡ್ಕಾರು, ನವೀನ್, ಶಶಿಕಲಾ, ನಿತ್ಯ ನಿಧಿ ಸಂಗ್ರಾಹಕ ಶೇಖರ್ ಕಾಳಮನೆ, ಭಾಗೀರಥಿ , ನವೋದಯ ಪ್ರೇರಕಿ ಸುಗಂಧಿ, ಬ್ಯಾಂಕಿನ ಗ್ರಾಹಕ ಬಂದುಗಳು, ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

Exit mobile version