ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ಹಿಮಗಿರಿ ಮೆಡಿಕಲ್ ಸ್ಟೋರ್ಸ್ ವಿಸೃತಗೊಂಡು ಅ. 10ರಂದು ಶುಭಾರಂಭಗೊಂಡಿತು.
ವೇ.ಮೂ. ಶಾಂತಕುಮಾರ ಕಾಯಾರ ದೀಪ ಬೆಳಗಿಸಿದರು. ಸುಬ್ರಹ್ಮಣ್ಯ ಕಾವಿನಮೂಲೆ, ಮುಳಿಯ ಗೋವಿಂದ ಭಟ್, ಬೆಟ್ಟ ಜಯರಾಮ ಭಟ್, ಮಿತ್ತೂರು ಶ್ರೀಕೃಷ್ಣ ಉಪಾಧ್ಯಾಯ, ಆದಿತ್ಯಕೃಷ್ಣ, ಶ್ರೀಮತಿ ಸೌಮ್ಯ ಆದಿತ್ಯಕೃಷ್ಣ, ಆದರ್ಶಗೋವಿಂದ, ಶ್ರೀಮತಿ ಕೃತಿಕಾ ಆದರ್ಶಗೋವಿಂದ, ನ್ಯಾಯವಾದಿ, ನೋಟರಿ ದಳ ಸುಬ್ರಾಯ ಭಟ್, ಪ್ರಶಾಂತ್ ಕಾವಿನಮೂಲೆ, ನಾರಾಯಣ ಭಟ್ ಕಾವಿನಮೂಲೆ ಸೇರಿದಂತೆ ಗ್ರಾಹಕರು, ಸುಬ್ರಹ್ಮಣ್ಯ ಕಾವಿನಮೂಲೆಯವರ ಸಂಬಂಧಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.