ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಮೂಡಬಿದ್ರೆ ಇದರ ಆಶ್ರಯದಲ್ಲಿ, ಅಕ್ಟೋಬರ್ 2 ರಂದು ಮೂಡಬಿದ್ರೆಯಲ್ಲಿ ನಡೆದ 33ನೇ ವರ್ಷದ ಶ್ರೀ ಶಾರದೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಎಲಿಮಲೆ ಜ್ಞಾನದೀಪದ ವಿದ್ಯಾರ್ಥಿ ತನುಷ್. ಎಂ. ಎಚ್. ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಇವರಿಗೆ ಎಲಿಮಲೆ ಜ್ಞಾನದೀಪದ ಯೋಗಾಸನ ಶಿಕ್ಷಕಿ ಪ್ರಶ್ವೀಜ ಮುಂಡೋಕಜೆಯವರು ತರಬೇತನ್ನು ನೀಡಿದ್ದರು.