ಐವರ್ನಾಡು ಹಾಲು ಉತ್ಪಾದಕ ಸಹಕಾರಿ ಸಂಘ ನಿಯಮಿತ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಬಾಲಚಂದ್ರ ಪಲ್ಲತಡ್ಕ ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್, ದಕ್ಷಿಣ ಕನ್ನಡ ಹಾಲು ಒಕ್ಕೂಟ ಸಹಾಯಕ ವ್ಯವಸ್ಥಾಪಕಿ ಡಾ.ಪೂಜಾ ಜಿ.ಎಂ., ಹಾಲು ಉತ್ಪಾದಕ ಸಂಘದ ಉಪಾಧ್ಯಕ್ಷ ಎನ್ ವಸಂತ ಕುಮಾರ ಭಟ್ ನಾಟಿಕೇರಿ , ಕಾರ್ಯದರ್ಶಿ ಹಿರಿಯಣ್ಣ ಕೆ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರುಗಳಾದ ಬಿ ರಾಮ ಭಟ್ ಸಿ ಎಚ್ ಕೃಷ್ಣಪ್ಪ ಗೌಡ ಶ್ರೀನಿವಾಸ ಮಡ್ತಿಲ ಎನ್ ಜಯ ಪ್ರಕಾಶ್ ಎಸ್ ವಸಂತಿ ಹಾಲು ಪರೀಕ್ಷಕಿ ಶ್ರೀಮತಿ ಲತಾ ಕುಮಾರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.