ಬೆಳ್ತಂಗಡಿ:ಮೇಲಂತಬೆಟ್ಟು ಸ್ಪೂರ್ತಿ ಮಹಿಳಾ ಮಂಡಲ ಹಾಗೂ ಊರವರ ಸಹಕಾರದೊಂದಿಗೆ ಫಾ.ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಸಹಭಾಗಿತ್ವದಲ್ಲಿ ನ. 20 ರಂದು ಮೇಲಂತಬೆಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ವಹಿಸಿದರು.
ರೆ ಫಾ. ರಿಚಾರ್ಡ್ ಎಲೋಸಿಯಸ್ ಕುವೆಲ್ಲೊ ಸಂಸ್ಥೆ, ಮಂಗಳೂರು
ನಿರ್ದೇಶಕರು, ಫಾ. ಮುಲ್ಲರ್ ಚಾರಿಟೇಬಲ್ ರೆ ಫಾ. ಜೋಸೆಫ್ ಅಲೋನ್ಸ್ ಕಾರ್ಡೋಜ, ವೈದ್ಯೆ ಡಾ. ವರ್ಷಾ,
ಧರ್ಮಗುರುಗಳು, ಹೋಲಿ ರೆಡಿಮರ್ ಚರ್ಚ್, ಬೆಳ್ತಂಗಡಿ
ಪ್ರಾಂಶುಪಾಲರಾದ ರೆ.ಫಾ. ಕ್ಲಿಫರ್ಡ್ ಪಿಂಟೋ,
, ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ನಿರ್ದೇಶಕರಾದ ಜಯಶಂಕರ್ ಶರ್ಮ
ಮಹಿಳಾ ಮಂಡಲ ಒಕ್ಕೂಟ,
ಅಧ್ಯಕ್ಷರಾದ ಸವಿತಾ ಜಯದೇವ್.
ಗ್ರಾಪಂ ಅಧ್ಯಕ್ಷ ಹರಿಣಿ ಉಪಸ್ಥಿತರಿದ್ದರು.ಶಾಸಕ ಹರೀಶ್ ಪೂಂಜಾ. ಮಾಜಿ ಶಾಸಕ ವಸಂತ ಬಂಗೇರ ಭೇಟಿ ನೀಡಿದರು.
ಸ್ಪೂರ್ತಿ ಮಹಿಳಾ ಮಂಡಲ, ಮೇಲಂತಬೆಟ್ಟು ಅಧ್ಯಕ್ಷರಾದ ಜೆಸಿಂತಾ ಮೋನಿಸ್ ಸ್ವಾಗತಿಸಿ.: ಲವಿನಾ ಡಿಸೋಜಾ ನಿರೂಪಿಸಿ
ಡಾ.ಗ್ರೇಟಾ.ವಂದಿಸಿದರು
ನೂರಾರು ಮಂದಿ ಉಚಿತ ವೈದ್ಯಕೀಯ ತಪಾಸಣೆಯ ಪ್ರಯೋಜನವನ್ನು ಪಡೆದರು