ತೆಂಕಕಾರಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೆಂಕಕಾರಂದೂರು ಬಿ, ಕನ್ನಡಿಕಟ್ಟೆ ಒಕ್ಕೂಟದ ಲೆಕ್ಕ ಪರಿಶೋಧನೆ. ಇಲ್ಲಿನ ಲೆಕ್ಕ ಪರಿಶೋಧನೆ ನಡೆದ ವೇಳೆ “ಎಸ್” ಗ್ರೇಡ್ ಬಂದ ವರದಿಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷರಾದ ಶರತ್ ಕುಮಾರ್, ಜನಜಾಗೃತಿ ವಲಯ ಅಧ್ಯಕ್ಷರಾದ ಕಾಸಿಂ ಯೋಜನೆಯ ಲೆಕ್ಕಪಾರಿಶೋಧಕಿ ಲಲಿತಾ ಹಾಗೂ ಸೇವಾಪ್ರತಿನಿಧಿಯರಾದ ಸುರೇಖಾ ಮತ್ತು ಉಮಾವತಿ ಉಪಸ್ಥಿತರಿದ್ದರು.