ಉಜಿರೆ : ಇಲ್ಲಿಯ ಮುಂಡತ್ತೋಡಿ ನೂತನ ಶ್ರೀ ಯುವಕ ಮಂಡಲ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ರಜನೀಶ್, ಕಾರ್ಯದರ್ಶಿಯಾಗಿ ಸುರೇಶ, ಗೌರವ ಅಧ್ಯಕ್ಷರಾಗಿ ಬಸವರಾಜ್ ಆಯ್ಕೆಯಾದರು.
ಜೊತೆ ಕಾರ್ಯದರ್ಶಿ ಯಾಗಿ ಜಯರಾಜ್, ಕೋಶಾಧಿಕಾರಿಯಾಗಿ ವೆಂಕಪ್ಪ, ಜೊತೆ ಕೋಶಾಧಿಕಾರಿಯಾಗಿ ಪವನ್, ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಿತ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಗಂಗಾಧರ, ಸಾಂಸ್ಕೃತಿ ಕಾರ್ಯದರ್ಶಿಯಾಗಿ ಸಂತೋಷ ಗೌಡ, ಸಹಾಯಕರಾಗಿ ದೀಕ್ಷಿತ್, ಯಶೋಧರ, ವಿಶ್ವನಾಥ ನಾಯ್ಕ, ಶಶಿಧರ, ಸಲಹೆಗಾರರಾಗಿ ಪ್ರಪುಲ್, ಗಂಗಾಧರ ಗೌಡ, ವಿಶ್ವನಾಥ, ಸಂಚಾಲಕರಾಗಿ ಅರ್ಜುನ್, ಸಹ ಸಂಚಾಲಕರಾಗಿ ಬಸವರಾಜ್, ವಿವಿಧ ಸಂಚಾಲಕರುಗಳಾಗಿ ಚನನ, ಸುರೇಶ, ಅಶೋಕ, ಪ್ರತೀಕ್, ಚಂದ್ರಹಾಸ, ಜಯರಾಜ್, ಅಶ್ವಿತ್, ವಿಶ್ವನಾಥ್ ನಾಯ್ಕ, ಸಹ ಸಂಚಾಲಕರುಗಳಾಗಿ ವಿಶ್ವನಾಥ, ಪ್ರತೀಕ್, ದಿನೇಶ್, ಗಣೇಶ್, ವಿಜಯ, ರಾಘವ, ಶಶಿಧರ, ಅಶೋಕ ಇವರುಗಳು ಆಯ್ಕೆಯಾದರು.