




ಬೆಳ್ತಂಗಡಿ: ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.8ರಂದು ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರೌಢ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ
- ಕನ್ನಡ ಭಾಷಣ – ಪ್ರಾಪ್ತಿ ಎಂ. ಗೌಡ – ಪ್ರಥಮ
- ಹಿಂದಿ ಭಾಷಣ – ಕುಶನ್ ಪಿ. ಪ್ರಥಮ
- ಕವನವಾಚನ -ಚರಿತ್ರಾ ಪ್ರಥಮ
- ಭಾವಗೀತೆ – ಸೃಷ್ಟಿ ಎಸ್. ಶೆಟ್ಟಿ – ಪ್ರಥಮ
- ಮಿಮಿಕ್ರಿ – ಚೇತನ್ ಎಸ್. ಶೆಟ್ಟಿ – ದ್ವಿತೀಯ
- ತುಳು ಭಾಷಣ – ಧನ್ವಿತ – ದ್ವಿತೀಯ
- ಭರತನಾಟ್ಯ – ಧೃತಿ ಸಿ. ಗೌಡ ದ್ವಿತೀಯ
- ಜಾನಪದ ನೃತ್ಯ – ಅನನ್ಯ ಆರ್. ಶೆಟ್ಟಿ ಮತ್ತು ಬಳಗ ದ್ವಿತೀಯ
- ಗಝಲ್ – ಮಾನ್ಯ ವ. ಪೂಜಾರಿ ತೃತೀಯ
- ಜಾನಪದಗೀತೆ ಮನೀಷ ಎಂ.ಎನ್. ತೃತೀಯ
- ಪ್ರಬಂಧರಚನೆ – ಸಿಂಚನ ಡಿ. – ತೃತೀಯ
- ಕವ್ವಾಲಿ – ಭೂಮಿಕ ಆರ್. ಎಸ್. ಮತ್ತು ಬಳಗ ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.









