ಬೆಳಾಲು: ಅಲುಂಗೂರು ನಿವಾಸಿ ಭಾಸ್ಕರ ಗೌಡ ನಿಧನ May 10, 2025 0 FacebookTwitterWhatsApp ಬೆಳಾಲು: ಅಲುಂಗೂರು ನಿವಾಸಿ ಲಿಂಗಪ್ಪಗೌಡರ ಪುತ್ರ ಭಾಸ್ಕರ ಗೌಡ (45 ವ) ಅಲ್ಪ ಕಾಲದ ಅಸೌಖ್ಯದಿಂದ ಮೇ.9ರಂದು ರಾತ್ರಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.