ನೆರಿಯ: ಮಳೆಗೆ ಭತ್ತದ ಕೃಷಿ ನಾಶ- ಅಪಾರ ಪ್ರಮಾಣದ ನಷ್ಟ

0

ನೆರಿಯ: ರೈತರು ಭತ್ತದ ಕೃಷಿ ಆರಂಭದ ಹೊತ್ತಿನಲ್ಲಿ ಸೆ.30ರಂದು ನಿರಂತರವಾಗಿ ಸಂಜೆ ಸುರಿದ ಮಳೆಗೆ ರೈತರು ಕಂಗಲಾಗಿದ್ದಾರೆ.

ಕಾಟಾಜೆ ಪರಿಸರದಲ್ಲಿ ಗದ್ದೆಗೆ ನೀರು ನುಗ್ಗಿ ಸಂಪೂರ್ಣವಾಗಿ ಭತ್ತದ ಕೃಷಿ ನಾಶಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here