ಬೆಳ್ತಂಗಡಿ: ಉದ್ಯಮಿ, ಸಮಾಜ ಸೇವಕ, ಜೆಸಿಐ ಪೂರ್ವಾಧ್ಯಕ್ಷ ಪೃಥ್ವಿ ರಂಜನ್ ರಾವ್ ವಿಧಿವಶ

0

ಬೆಳ್ತಂಗಡಿ: ಬೆಳ್ತಂಗಡಿಯ ಉದ್ಯಮಿ, ಸಮಾಜ ಸೇವಕ, ಜೆಸಿಐನ ಪೂರ್ವಾಧ್ಯಕ್ಷ ಪೃಥ್ವಿರಂಜನ್ ರಾವ್ (78) ಇಂದು (ಸೆ.24) ವಿಧಿವಶರಾಗಿದ್ದಾರೆ.

ಇವರು ಪತ್ನಿ ಉಮಾ, ಮಕ್ಕಳಾದ ರಾಹುಲ್, ರತೀಷ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here