ಉಜಿರೆ: ಶ್ರೀ ಧ.ಮಂ.ಅ.ಸೆ.ಶಾಲೆಯ ವಿದ್ಯಾರ್ಥಿಗಳಿಗೆ ವಿಭಾಗದ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಹುಮಾನ

0

ಉಜಿರೆ: ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಉಜಿರೆ ಅನುಗ್ರಹ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ದರ್ಶನ್ ಮತ್ತು ಪ್ರೀತಮ್ ಪಾಟೀಲ್ ,ಜನಪದ ನೃತ್ಯ ಸ್ಪರ್ಧೆಯಲ್ಲಿ ಅನನ್ಯ, ಕೀರ್ತನಾ, ದೀಕ್ಷಾ, ಅನನ್ಯ, ಐಶ್ರ‍್ಯ, ಧನಲಕ್ಷ್ಮಿ, ವರ್ಷಿತ್, ಅಂಕಿತ್, ಸಂಕೇತ್, ದನುಷ್, ನಿಶಿತ್, ನಿತಿನ್ ಇವರನ್ನೊಳಗೊಂಡ ತಂಡ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ತುಳು ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಧನ್ಯಶ್ರೀ, ಚರ್ಚಾಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಹಸೀಬಾ, ರಂಗೋಲಿ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ತುಳಸಿ, ಶೌರ್ಯ, ಹತ್ತನೇ ತರಗತಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇಂಗ್ಲಿಷ್ ಭಾಷಣದಲ್ಲಿ ಶೌರ್ಯ ಹತ್ತನೇ ತರಗತಿ, ಹಿಂದಿ ಭಾಷಣ ಮೋಕ್ಷಿತಾ ಕವನ ವಾಚನ ನವ್ಯಶ್ರೀ, ಆಶು ನಟನೆ ಸುಮಂತ್,ರಿಪಾಝ್, ಅನ್ಸಾಝ್, ಶೈಮ, ಫಾತಿಮತ್ ಅಮ್ನ, ಅಮ್ರಿನಾ ಕೌಶರ್,ಇವರನ್ನೊಳಗೊಂಡ ತಂಡವು ಕವ್ವಾಲಿ ಸ್ಪರ್ಧೆಯಲ್ಲಿ ತೃತೀಯ ಬಹಮಾನ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here