ತಾಲೂಕಿನಾದ್ಯಂತ ಭಾರಿ ಮಳೆ- ಕಲ್ಮಂಜ ಬಜಿಲ ನಾರಾಯಣ ಗೌಡರವರ ತೋಟಕ್ಕೆ ನುಗ್ಗಿದ ನೀರು

0

ಕಲ್ಮಂಜ: ಜು.30ರಂದು ಸುರಿದ ಭಾರಿ ಮಳೆಗೆ ಕಲ್ಮಂಜ ಗ್ರಾಮದ ಬಜಿಲ ಮನೆ ನಾರಾಯಣ ಗೌಡ ರವರ ಅಡಿಕೆ ತೋಟಕ್ಕೆ ನುಗ್ಗಿದ ನೆರೆಯ ನೀರು.

ನೂರಾರು ಅಡಿಕೆ ಗಿಡಗಳು ಹಾಗೂ ಗದ್ದೆ ಜಲಾವೃತವಾಗಿದೆ.

LEAVE A REPLY

Please enter your comment!
Please enter your name here