ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನ ವಿತರಣೆ

0

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ವಲಯ ಬರೆಂಗಾಯ ಕಾರ್ಯಕ್ಷೇತ್ರದ ಕರ್ಮಜೆ ಎಂಬಲ್ಲಿ ಬಾಬು ಹಾಗೂ ಜಾನಕಿ ಇವರ ಮನೆಗೆ ಮರ ಬಿದ್ದಿದ್ದು ಅದಕ್ಕಾಗಿ ಯೋಜನೆಯಿಂದ ನೀಡಿದ ಸಹಾಯಧನವನ್ನು ಪಂಚಾಯತ್ ಸದಸ್ಯ ಮಮತಾ ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಕೊರಗಪ್ಪಗೌಡ ನೀರಪಾದೆ, ಭಜನಾ ಮಂಡಳಿ ಅಧ್ಯಕ್ಷ ಜನಾರ್ಧನ, ವಲಯ ಮೇಲ್ವಿಚಾರಕಿ ಭಾಗೀರಥಿ, ಒಕ್ಕೂಟ ಅಧ್ಯಕ್ಷರು ಮಾದಪ್ಪ ಗೌಡ ಹಾಗೂ ಪದಾಧಿಕಾರಿ ಶೋಭಾ, ಜಯಂತ, ಹಾಗೂ “ನಿಡ್ಲೆ ಕಲೆಂಜಾ ಶೌರ್ಯ ವಿಪತ್ತು ನಿರ್ವಹಣಾ ಘಟಕ”ದ ಸದಸ್ಯರುಗಳಾದ ಉಮೇಶ್ ಸದಾನಂದ, ಕರುಣಾಕರ, ಆನಂದ ಹಾಗೂ ಸೇವಾಪ್ರತಿನಿಧಿ ಆಶಾಲತಾ ಇವರೆಲ್ಲರ ಉಪಸ್ಥಿಯಲ್ಲಿ ಸಹಾಯಧನವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here