ಕಲ್ಲೇರಿಯಲ್ಲಿ ಮಾರ್ಗಕ್ಕೆ ಬಾಗಿದ್ದ ಮರ ತೆರವುಗೊಳಿಸಿದ ಪಂಚಾಯತ್, ಅರಣ್ಯ ಅಧಿಕಾರಿಗಳು: ಕೆಲಕಾಲ ಸಂಚಾರಕ್ಕೆ ಅಡಚಣೆ

0

ತಣ್ಣೀರುಪಂತ: ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿಯಲ್ಲಿ ಬೃಹತ್ತಾದ ಮರ ಮಾರ್ಗಕ್ಕೆ ಬಾಗಿಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.

ಅದನ್ನು ಉಪ್ಪಿನಂಗಡಿ ಅರಣ್ಯ ಇಲಾಖೆ ಹಾಗೂ ಕಲ್ಲೇರಿ ಪಂಚಾಯಿತಿ ಸೇರಿ ಮರವನ್ನು ಜು.20ರಂದು ತೆರವುಗೊಳಿಸಿದರು.

ಈ ವೇಳೆ ಕೆಲ ಕಾಲ ಸಂಚಾರಕ್ಕೆ ಅಡಚಣೆಯಾಯ್ತು.

LEAVE A REPLY

Please enter your comment!
Please enter your name here