ಬಡಗಕಾರಂದೂರು: ಸ.ಉ.ಹಿ.ಪ್ರಾ ಶಾಲೆಯಲ್ಲಿ ಎಸ್ ಡಿ ಎಂ ಸಿ ಸಮಾಲೋಚನಾ ಸಭೆ

0

ಬಡಗಕಾರಂದೂರು: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿರುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಮಾಲೋಚನಾ ಸಭೆಯು ಮೇ 30ರಂದು ಜರುಗಿತು

ಕಾರ್ಯಕ್ರಮದ ಆಯೋಜನೆಗೆ ಪೂರಕ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಶಾಲಾ ದತ್ತು ಸ್ವೀಕಾರ ಪಡೆದಿರುವ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಆನಂದ ಪೂಜಾರಿ ನೀರಲ್ಕೆ, ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎನ್, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಶಶಿಕಾಂತ್ ನಾಯಕ್, ಸಂಧ್ಯಾ, ಪುಷ್ಪಾವತಿ, ಜಮೀಲಾ, ಉಷಾ, ಪುಷ್ಪಾ, ಸಂದೀಪ್ ನೀರಲ್ಕೆ, ಶಾಲಾ ಶಿಕ್ಷಕರುಗಳಾದ ಮಂಗಳಾ, ದಿವ್ಯ, ಸರೋಜಾ, ಶಾಂತಿ, ಶಾಲಿನಿ, ಶ್ವೇತಾ ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here