ಬೆಳ್ತಂಗಡಿ ತಾಲೂಕು ಸಿಪಿಐ(ಎಂ) ರಾಜಕೀಯ ಸಮಾವೇಶ

0

ಬೆಳ್ತಂಗಡಿ: ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ಸ್ ವಾದಿ)ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ರಾಜಕೀಯ ಸಮಾವೇಶವು ಎ.1ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಿ.ಪಿ.ಐ.ಎಂ ಮುಖಂಡರಾದ ಬಿ.ಎಂ ಭಟ್ ವಹಿಸಿಕೊಂಡರು.

ಸಿ.ಪಿ.ಐ.ಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ‌.ಪ್ರಕಾಶ್, ಸಿ.ಪಿ.ಐ.ಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ, ಸಿ.ಪಿ.ಐ.ಎಂ ಬೆಳ್ತಂಗಡಿ ತಾಲೂಕು ಸಮಿತಿಯ ಸದಸ್ಯರಾದ ನಿತೇಶ್, ಲೋಕೇಶ್, ಲಕ್ಷ್ಮಣ ಗೌಡ, ಚಾಮರಾಜ ಉಪಸ್ಥಿತರಿದ್ದರು.

ತಾಲೂಕು ಸಿ.ಪಿ.ಐ.ಎಂ ಪಕ್ಷದ ಸದಸ್ಯೆ ಈಶ್ವರಿ ಸಾಗ್ವತಿಸಿ, ಧನಂಜಯ್ ಧನ್ಯಾವಾದವಿತ್ತರು.

LEAVE A REPLY

Please enter your comment!
Please enter your name here