ಕನ್ಯಾಡಿಯಲ್ಲಿ ಆರ್.ಎಸ್.ಎಸ್ ಸಾಂಘಿಕ್ ಪ್ರಾರ್ಥನೆಯಲ್ಲಿ ಭಾಗಿಯಾದ ಬೈಂದೂರ್ ಶಾಸಕ ಗುರುರಾಜ್ ಗಂಟಿಹೊಳೆ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ನಡೆದ ಆರ್.ಎಸ್.ಎಸ್ ಧರ್ಮಸ್ಥಳ ಮಂಡಲದ ಸಾಂಘಿಕ್ ನ ಪ್ರಾರ್ಥನೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗವಹಿಸಿದರು.

ಆಗಸ್ಟ್ 27ರಂದು ಭೇಟಿ ನೀಡಿದ ಗುರುರಾಜ್ ಗಂಟಿಹೊಳೆ ಈ ವೇಳೆ ನಡೆಯುತ್ತಿದ್ದ ಕಬ್ಬಡ್ಡಿ ಸ್ಪರ್ಧೆಗೆ ಶುಭ ಹಾರೈಸಿದರು.

ಸಾಂಘಿಕ್ ನಲ್ಲಿ ಭಾಗಿಯಾಗಿದ್ದವರೊಂದಿಗೆ ಮಾತನಾಡಿ ಹುರಿದುಂಬಿಸಿದರು.

LEAVE A REPLY

Please enter your comment!
Please enter your name here