ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ- ಧರ್ಮಸ್ಥಳದ ಮನೋಜ್ ಆನಂದ್ ರಿಗೆ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಟ ದಲ್ಲಿ ಚಿನ್ನದ ಪದಕ

0

ಆ.7 ರಂದು ಶಿವಮೊಗ್ಗ ದಲ್ಲಿ ನಡೆದ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ ಇದರಲ್ಲಿ ಧರ್ಮಸ್ಥಳದ ಮನೋಜ್ ಆನಂದ್ ರವರು, ಪುರುಷರ ಬ್ಲಾಕ್ ಬೆಲ್ಟ್ 60-65 ಕೆ.ಜಿ ವಿಭಾಗದಲ್ಲಿ ಅಂತರ್ ಜಿಲ್ಲಾ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಟ ದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಇವರು ಸಿ.ಎಸ್ ವಿದ್ಯಾರ್ಥಿಯಾಗಿದ್ದು, ಧರ್ಮಸ್ಥಳದ ಮುಂಡ್ರುಪ್ಪಾಡಿಯ ಆನಂದ ಮತ್ತು ಜಾನಕಿ ದಂಪತಿಗಳ ಪುತ್ರ.

ಇವರಿಗೆ ಶಿಹಾನ್ ಅಬ್ದುಲ್ ರಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here