ಗುರುವಾಯನಕೆರೆ: ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯ ದಶಮಿಯ ದಿನ ಕಾಲೇಜಿನಲ್ಲಿ ನಿತ್ಯ ಆರಾಧನೆ ಹೊಂದುವ ಶ್ರೀ ಶಾರದೆ ಹಾಗೂ ವಿದ್ಯಾ ಗಣಪತಿ ದೇವರಿಗೆ ಅ.4ರಂದು ವಿಶೇಷ ಪೂಜೆ ನಡೆಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್,ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವೃಂದ ಪಾಲ್ಗೊಂಡರು