ಪಡಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ರವಿ ಭಂಡಾರಿ ಅವರ ಮಗಳು ಯಶ್ವಿತಾ ಗರ್ಡಾಡಿ ಅವರ ಚಿಕಿತ್ಸಾ ವೆಚ್ಚಕ್ಕಾಗಿ ರೂ. 10,000 ನೀಡಲಾಯಿತು. ಸಂಘದ ಅಧ್ಯಕ್ಷ ಸುಂದರ ಪೂಜಾರಿ, ಮಾಜಿ ಅಧ್ಯಕ್ಷರು ಮತ್ತು ನಿರ್ದೇಶಕರು, ಮೆಕ್ಸಿಂ ಸಿಕ್ವೇರ ನಿರ್ದೇಶಕ ಜಯರಾಜ್ ಬಿ., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಡಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಯಶ್ವಿತಾ ಗರ್ಡಾಡಿ ಅವರ ಚಿಕಿತ್ಸೆಗಾಗಿ ಸಹಾಯಧನ

