Site icon Suddi Belthangady

ಮಡಂತ್ಯಾರು: ಹೂ ಗುಚ್ಛ ತರಬೇತಿ

ಮಡಂತ್ಯಾರು: ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಬಸವನಗುಡಿ ಕಾರ್ಯಕ್ಷೇತ್ರದ ಪಂಚಕಟ್ಟೆ ಹೊಸ ಜ್ಞಾನ ವಿಕಾಸ ಕೇಂದ್ರದಲ್ಲಿ ಸದಸ್ಯರಿಗೆ ಹೂ ಗುಚ್ಛ ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಶಶಿಕಲಾ, ಜ್ಞಾನ ವಿಕಾಸ ತಾಲೂಕು ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ, ಸೇವಾಪ್ರತಿನಿಧಿ ಭಾರತೀ ಉಪಸ್ಥಿತರಿದ್ದರು.

Exit mobile version