ಧರ್ಮಸ್ಥಳ: ನೆರ್ತಾನೆ ಫ್ರಾನ್ಸಿಸ್ ಅವರ ತೋಟಕ್ಕೆ ಕಾಡು ಹಂದಿ ದಾಳಿ ನಡೆಸಿ ಅಡಿಕೆ ಗಿಡಗಳನ್ನು ತಿಂದು ಹಾಕಿ ನಾಶ ಮಾಡಿದ ಘಟನೆ ಡಿ. 4ರಂದು ರಾತ್ರಿ ನಡೆದಿದೆ.
ಧರ್ಮಸ್ಥಳ: ಕಾಡು ಹಂದಿ ದಾಳಿ


ಧರ್ಮಸ್ಥಳ: ನೆರ್ತಾನೆ ಫ್ರಾನ್ಸಿಸ್ ಅವರ ತೋಟಕ್ಕೆ ಕಾಡು ಹಂದಿ ದಾಳಿ ನಡೆಸಿ ಅಡಿಕೆ ಗಿಡಗಳನ್ನು ತಿಂದು ಹಾಕಿ ನಾಶ ಮಾಡಿದ ಘಟನೆ ಡಿ. 4ರಂದು ರಾತ್ರಿ ನಡೆದಿದೆ.