Site icon Suddi Belthangady

ಕುತ್ಲೂರು: ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಪ್ರಜ್ಞೇಶ್ ಆಯ್ಕೆ

ಕುತ್ಲೂರು: ಯುವ ಬಿಲ್ಲವ ವೇದಿಕೆಯ ಮಹಾಸಭೆಯು ನ.8ರಂದು ಸೇವಾ ಸಂಘದ ವಠಾರದಲ್ಲಿ ನಡೆಯಿತು. ಅಧ್ಯಕ್ಷರಾಗಿ ಪ್ರಜ್ಞೇಶ್ ಪೂಜಾರಿ, ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ, ತುಳಸಿ, ಕಾರ್ಯದರ್ಶಿಯಾಗಿ ರಂಜಿತ್, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಅರ್ದೊಟ್ಟು, ಕೋಶಾಧಿಕಾರಿಯಾಗಿ ಶಿವರಾಜ ಅಂಚನ್ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

Exit mobile version