Site icon Suddi Belthangady

ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಹಾಗೂ ತರಗತಿಯಲ್ಲಿ ಶಿಸ್ತು ಪಾಲನೆ ಬಗ್ಗೆ ಕಾರ್ಯಗಾರ

ಬೆಳ್ತಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಹಾಗೂ ತರಗತಿಯಲ್ಲಿ ಶಿಸ್ತು ಪಾಲನೆ ಬಗ್ಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ B.Voc ವಿಭಾಗದ ಮುಖ್ಯಸ್ಥ, ಪ್ರೊಫೆಸರ್ ಅಶ್ವಿತ್ ಎಚ್.ಆರ್. ಅವರು 5ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಾರ್ಯಗಾರವನ್ನು ನಡೆಸಿದರು.

Exit mobile version