ಕಾನರ್ಪ: ಬೊಳ್ಳೂರು ಬೈಲು ಎಂಬಲ್ಲಿಯ ಅಂಗವಿಕಲೆ ಉಷಾ ಅವರ ಕುಟುಂಬಕ್ಕೆ ಹೊಸ ಬೆಳಕು ಬಡವರ ಬಂಧು ಬಳಗದಿಂದ 22,000 ರೂ. ಮೊತ್ತದ ಧನಸಹಾಯ ನೀಡಲಾಯಿತು. ನವೀನ್, ಮನು ಕುಮಾರ್, ದೀಕ್ಷಾ, ಹಾಗೂ ವಿಶ್ವನಾಥ್ ಎಂ. ಅವರು ಉಪಸ್ಥಿತರಿದ್ದರು.
ಹೊಸ ಬೆಳಕು ಬಡವರ ಬಂಧು ಬಳಗದಿಂದ ಕಾನರ್ಪದ ಉಷಾ ಅವರ ಕುಟುಂಬಕ್ಕೆ ಧನ ಸಹಾಯ

