Site icon Suddi Belthangady

ಧರ್ಮಸ್ಥಳ: ಬುರುಡೆ ಪ್ರಕರಣದ ತನಿಖೆ ಚುರುಕು-ಎಸ್.ಐ.ಟಿ ಕಚೇರಿಗೆ ಬಂದ ಚಿನ್ನಯ್ಯ ಸಹೋದರಿ ರತ್ನ-ಕ್ಯಾಮರಾ ಕಂಡು ಓಡಿಕೊಂಡೇ ಹೋದ ರತ್ನ

ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಸಹೋದರಿ ರತ್ನ ಬೆಳ್ತಂಗಡಿ ಎಸ್. ಐ. ಟಿ ಕಚೇರಿಗೆ ವಿಚಾರಣೆ ಎದುರಿಸಲು ಆಗಮಿಸಿದ್ದಾರೆ.

ಮಾಧ್ಯಮಗಳನ್ನ ಕಂಡು ಎಸ್.ಐ.ಟಿ ಕಚೇರಿಗೆ ಓಡಿಕೊಂಡೇ ಹೋದರು. ಇದಕ್ಕೂ ಮೊದಲು ವಿಚಾರಣೆಗೆ ಚಿನ್ನಯ್ಯ ಪತ್ನಿ ಮಲ್ಲಿಕಾ ಎಸ್.ಐ ಟಿ ಕಚೇರಿಗೆ ತೆರಳಿದ್ದಾರೆ.

Exit mobile version