Site icon Suddi Belthangady

ಧರ್ಮಸ್ಥಳ: ಬುರುಡೆ ಕೇಸ್ ನಲ್ಲಿ ಮತ್ತೆ ಎಸ್.ಐ.ಟಿ ತನಿಖೆ ಚುರುಕು: ಧರ್ಮಸ್ಥಳ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಿಗೆ ಎಸ್.ಐ.ಟಿ ಬುಲಾವ್

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಮತ್ತೆ ಎಸ್ಐಟಿ ತನಿಖೆ ಚುರುಕುಗೊಂಡಿದ್ದು ಧರ್ಮಸ್ಥಳ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಿಗೆ ಎಸ್ಐಟಿ ಬುಲಾವ್ ನೀಡಿದೆ. ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕೇಶವ ಬೆಳಾಲು, ಗೀತಾ, ಚಂದನ್‌ ಕಾಮತ್, ಪ್ರಭಾಕರ್ ಇವರೆಲ್ಲಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯು.ಡಿ.ಆರ್. ಪ್ರಕರಣದಲ್ಲಿ ಶವ ಹೂತ ಬಗ್ಗೆ ತನಿಖೆಗೆ ಬುಲಾವ್ ನೀಡಿದೆ.

Exit mobile version