ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಹೆಚ್ಚುವರಿ 183ಕಲಂನಡಿಯ ಹೇಳಿಕೆಗಾಗಿ ಸೆ.18ರಂದು ಶಿವಮೊಗ್ಗ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದಾರೆ. ಮುಚ್ಚಿದ ಕೋರ್ಟ್ ನಲ್ಲಿ ನ್ಯಾಯಾಧೀಶ ವಿಜಯೇಂದ್ರರ ಮುಂದೆ ಚಿನ್ನಯ್ಯ ತನ್ನ ಹೇಳಿಕೆ ನೀಡಲಿದ್ದು, ಅದಕ್ಕಾಗಿ ಆತನನ್ನು ಕರೆತಂದಿದ್ದಾರೆ.
ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್ ಗೆ ಹಾಜರು
