ಬೆಳ್ತಂಗಡಿ: ಬುರುಡೆ ಪ್ರಕರಣದ ವಿಚಾರಣೆಗೆ ಯೂಟ್ಯೂಬರ್ ಅಭಿಷೇಕ್ ಆಗಮಿಸಿದ್ದಾರೆ. ಎಸ್.ಐ.ಟಿಯ ನೋಟೀಸ್ ಹಿನ್ನಲೆ ಮೂರು ದಿನಗಳ ವೇಳೆ ವಿಚಾರಣೆ ಎದುರಿಸಿದ್ದ ಅಭಿಷೇಕ್ ಸೆ.8ರಂದು ಮತ್ತೆ ವಿಚಾರಣೆಗೆ ಆಗಮಿಸಿದ್ದಾರೆ.
ಯೂಟ್ಯೂಬರ್ ಅಭಿಷೇಕ್ ಎಸ್.ಐ.ಟಿ ಕಚೇರಿಗೆ ಆಗಮನ

ಬೆಳ್ತಂಗಡಿ: ಬುರುಡೆ ಪ್ರಕರಣದ ವಿಚಾರಣೆಗೆ ಯೂಟ್ಯೂಬರ್ ಅಭಿಷೇಕ್ ಆಗಮಿಸಿದ್ದಾರೆ. ಎಸ್.ಐ.ಟಿಯ ನೋಟೀಸ್ ಹಿನ್ನಲೆ ಮೂರು ದಿನಗಳ ವೇಳೆ ವಿಚಾರಣೆ ಎದುರಿಸಿದ್ದ ಅಭಿಷೇಕ್ ಸೆ.8ರಂದು ಮತ್ತೆ ವಿಚಾರಣೆಗೆ ಆಗಮಿಸಿದ್ದಾರೆ.