Site icon Suddi Belthangady

ಕೊಕ್ಕಡ ಪ್ರಾ.ಕೃ.ಪ.ಸ.ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ನಿಂದ “ವಿಶೇಷ ಪ್ರೋತ್ಸಾಹಕ ಬಹುಮಾನ “

ಕೊಕ್ಕಡ: ಪ್ರಾ.ಕೃ.ಪ. ಸ.ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯ ಸಂಧರ್ಭದಲ್ಲಿ ಸಂಘದ ವಿಶೇಷ ಸಾಧನೆಗೆ “ವಿಶೇಷ ಪ್ರೋತ್ಸಾಹಕ ಬಹುಮಾನ” ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರು ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕುಮಾರ್ ಸ್ವೀಕರಿಸಿದರು. ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ನಿರ್ದೇಶಕರಾದ ವಿಠಲ ಬಂಡಾರಿ, ಪದ್ಮನಾಭ, ಪ್ರೇಮಾವತಿ, ಅಶ್ವಿನಿ, ರವಿಚಂದ್ರ, ಮುತ್ತಪ್ಪ ಹಾಗೂ ಸಿಬ್ಬಂಧಿಗಳಾದ ನವೀನ್ ಪಿ., ವನಿತಾ ಉಪಸ್ಥಿತರಿದ್ದರು.

Exit mobile version