Site icon Suddi Belthangady

ವೇಣೂರು: ಕತ್ತೋಡಿ ಕೆ.ಜಗತ್ಪಾಲ ಮುದ್ಯ ನಿಧನ

ವೇಣೂರು: ಗ್ರಾಮದ ಕತ್ತೋಡಿ ಮನೆಯ ಹಿರಿಯ ಸದಸ್ಯರು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ, ಪ್ರಗತಿಪರ ಕೃಷಿಕರು ಆಗಿದ್ದ ಕೆ. ಜಗತ್ಪಾಲ ಮುದ್ಯ (95 ವರ್ಷ) ಆ. 18ರಂದು ನಿಧನರಾದರು.

ಮೃತರು ಪತ್ನಿ ಕಮಲಾಜಿ, ಪುತ್ರ ಶ್ರೇಯಾಂಸ, ಪುತ್ರಿಯರಾದ ಶೈಲಶ್ರೀ ಮತ್ತು ಸೌರಭ ಅವರನ್ನು ಅಗಲಿದ್ದಾರೆ.

Exit mobile version