Site icon Suddi Belthangady

ವೇಣೂರು ಯುವಕ, ಬೆಳುವಾಯಿ ಕಾರು ಅಪಘಾತದಲ್ಲಿ ಮೃತ್ಯು

ವೇಣೂರು: ಪೆರ್ಮುಡ ನಿವಾಸಿ ಸುಮಿತ್ (27) ಇವರು ಮಂಗಳೂರಿಗೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಬೆಳುವಾಯಿ ಸಮೀಪ ಆ.16ರಂದು ನಡೆದ ಕಾರು ಅಪಘಾತದಲ್ಲಿ ಸ್ಥಳದಲ್ಲೇ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಇವರೊಂದಿಗೆ ಜೊತೆಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದೆ.
ಮೃತರು ತಾಯಿ ಶೋಭಾ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Exit mobile version