ಶಿಬಾಜೆ: ಗ್ರಾಮದ ಬರ್ಗುಳ ನಿವಾಸಿ ಜಯಂತಿ (44)ತೀವ್ರ ಜ್ವರದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ವಿಪರೀತಗೊಂಡು ಜಾoಡಿಸ್ ಗೆ ತಿರುಗಿ ಚಿಕಿತ್ಸೆ ಫಲಕಾರಿಯಾಗದೆ ಆ. 15ರಂದು ನಿಧನರಾಗಿದ್ದಾರೆ.
ಮೃತರು ಪತಿ ರಮೇಶ್ ಗೌಡ ಮಕ್ಕಳಾದ ಜಯಶೀಲ ಮತ್ತು ಜಯರಾಜ್ ಅವರನ್ನು ಅಗಲಿದ್ದಾರೆ.
ಶಿಬಾಜೆ: ಗ್ರಾಮದ ಬರ್ಗುಳ ನಿವಾಸಿ ಜಯಂತಿ (44)ತೀವ್ರ ಜ್ವರದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ವಿಪರೀತಗೊಂಡು ಜಾoಡಿಸ್ ಗೆ ತಿರುಗಿ ಚಿಕಿತ್ಸೆ ಫಲಕಾರಿಯಾಗದೆ ಆ. 15ರಂದು ನಿಧನರಾಗಿದ್ದಾರೆ.
ಮೃತರು ಪತಿ ರಮೇಶ್ ಗೌಡ ಮಕ್ಕಳಾದ ಜಯಶೀಲ ಮತ್ತು ಜಯರಾಜ್ ಅವರನ್ನು ಅಗಲಿದ್ದಾರೆ.