ಬೆಳ್ತಂಗಡಿ: ಮುಳಿಯ ಗೋಲ್ಡ್ ಮತ್ತು ಡೈಮಂಡ್ ಶೋರೂಮ್ ನಲ್ಲಿ ಕೃಷ್ಣ ವೇಷ ಸ್ಪರ್ಧೆ ಆ.23 ರಂದು ಸಂಜೆ 3 ಗಂಟೆಗೆ ನಡೆಯಲಿದೆ.
ಸ್ಪರ್ಧೆಯ ವಿವರ: ಮುದ್ದುಕೃಷ್ಣ ಸ್ಪರ್ಧೆ 0-3 ವರ್ಷದ ಮಕ್ಕಳಿಗೆ, ಬಾಲಕೃಷ್ಣ ಸ್ಪರ್ಧೆ 4-7 ವರ್ಷದ ಮಕ್ಕಳಿಗೆ, ರಾಧಾಕೃಷ್ಣ ಸ್ಪರ್ಧೆ 8-12 ವರ್ಷದ ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ.ಆಸಕ್ತ ಅಭ್ಯರ್ಥಿಗಳು ಆ.21 ರ ಒಳಗೆ ನೋಂದಾಯಿಸಿಕೊಳ್ಳಬೇಕು.