ನಾಲ್ಕೂರು: ಗ್ರಾಮದ ಸುಶೀಲ ಶ್ರೀಧರ ಪೂಜಾರಿ ಅವರ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಸಾಲಿಯಾನ್ ಕುಟುಂಬಸ್ಥರು ನಾಗದೇವರಿಗೆ ತನು ಹಾಗೂ ತಂಬಿಲ ಸೇವೆ ನಡೆಸಿದರು.
ಸಾಲಿಯಾನ್ ಕುಟುಂಬಸ್ಥರು ಹಾಗೂ ಕೊಂಗುಲ ಕುಟುಂಬಸ್ಥರು, ಶ್ರೀಧರ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.
ನಾಲ್ಕೂರು: ಗ್ರಾಮದ ಸುಶೀಲ ಶ್ರೀಧರ ಪೂಜಾರಿ ಅವರ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಸಾಲಿಯಾನ್ ಕುಟುಂಬಸ್ಥರು ನಾಗದೇವರಿಗೆ ತನು ಹಾಗೂ ತಂಬಿಲ ಸೇವೆ ನಡೆಸಿದರು.
ಸಾಲಿಯಾನ್ ಕುಟುಂಬಸ್ಥರು ಹಾಗೂ ಕೊಂಗುಲ ಕುಟುಂಬಸ್ಥರು, ಶ್ರೀಧರ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.