Site icon Suddi Belthangady

ನಾವೂರು ಗ್ರಾಮದ ದಾಮೋದರ್ ಪೂಜಾರಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ತಾಲೂಕಿನಲ್ಲಿ ಸುರಿದ ಮಳೆಗೆ ಹಾನಿಗೊಳಗಾದ ನಾವೂರು ಗ್ರಾಮದ ಜಾಲಪಲ್ಕೆ ದಾಮೋದರ ಪೂಜಾರಿ ಹಾಗೂ ವೆಂಕಮ್ಮ ಅವರ ಮನೆಗೆ ಜು.14ರಂದು ಭೇಟಿ ನೀಡಿ ಪರಿಶೀಲಸಿ ವೈಯಕ್ತಿಕ ಸಹಾಯ ಮಾಡಲಾಯಿತು.

Exit mobile version