Site icon Suddi Belthangady

ಬೆಳ್ತಂಗಡಿಯಲ್ಲಿ ನೂರಾಗೋಲ್ಡ್ & ಡೈಮಂಡ್ಸ್ ಶುಭಾರಂಭ

ಬೆಳ್ತಂಗಡಿ: ಸಾಂಸ್ಕೃತಿಕ ನಗರಿ ಬೆಳ್ತಂಗಡಿಯಲ್ಲಿ ಹಲವಾರು ಚಿನ್ನದ ಮಳಿಗೆಗೆ ಮತ್ತೊಂದು ಚಿನ್ನದ ಮಳಿಗೆಯ ಸೇರ್ಪಡೆ. ಅತ್ಯಾಧುನಿಕ ಶೈಲಿಯ ವಿನ್ಯಾಸಗಳ ಚಿನ್ನಾಭರಣಗಳೊಂದಿಗೆ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆ ರಸ್ತೆಯ ಮೂರು ಮಾರ್ಗದ ಬಳಿ ಇರುವ ಬೆಳ್ತಂಗಡಿ ಕ್ಯಾಥೋಲಿಕ್ ಕ್ರೆಡಿಟ್ ಸಹಕಾರಿ ಸಂಘದ ನೂತನ ಕಟ್ಟಡ “ಆಶಾ ಕಿರಣ” ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನೂರಾ ಗೋಲ್ಡ್ & ಡೈಮಂಡ್ಸ್ ಜೂ. 30ಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಹಾಗು ಮಾಅದಿನ್ ಅಕಾಡೆಮಿ ಅಧ್ಯಕ್ಷ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್‌ ಬುಖಾರಿ ಹಾಗು
ಅಲ್‌ ಮಾಜಿದ್ ಗ್ರೂಪ್ ಹಾಗು ನೂರ ಗೋಲ್ಡ್ ಚೆಯರ್ಮಾನ್ ಎ.ಕೆ. ಉಮರ್ ಮುಸ್ಲಿಯಾರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.

ಬೆಳ್ತಂಗಡಿಯ ಚಿನ್ನ ಮತ್ತು ವಜ್ರಾಭರಣಗಳ ಹೊಸ ಶೋಪಿಂಗ್ ವಿಸ್ಮಯಕ್ಕೆ ನೂರ ಗೋಲ್ಡ್ ಮತ್ತು ಡೈಮಂಡ್ ಸಾಕ್ಷಿಯಾಗಲಿದೆ. ಉದ್ಘಾಟನಾ ಸಂದರ್ಭದಲ್ಲಿ ಗ್ರಾಹಕರಿಗೆ 0% ವೇಸ್ಟೇಜ್, 50% ಆಫ್ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ, ರೂ.10,000 ಡೈಮಂಡ್ ಆಭರಣಗಳ ಆಫ್ ಪ್ರತಿ ಕ್ಯಾರೆಟ್ ಮೇಲೆ, ಮುಂಗಡ ಬುಕ್ಕಿಂಗ್ ವ್ಯವಸ್ಥೆ, ಚಿನ್ನಭರಣ ಮಾಸಿಕ ಸ್ಕೀಮ್ ಯೋಜನೆ, ಪ್ರತೀ ಖರೀದಿಯ ಮೇಲೆ ಒಂದು ಲಕ್ಕಿ ಡ್ರಾ ಕೂಪನ್ ಉಚಿತ ಅದೃಷ್ಟಶಾಲಿಗೆ ಸ್ಕೂಟಿ ಗೆಲ್ಲುವ ಅವಕಾಶ. ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿ ಬಹುಮಾನ ಗೆಲ್ಲುವ ವಿಶೇಷ 50ಕ್ಕಿಂತ ಅಧಿಕ ವೀವ್‌ಗಳನ್ನು ಕಳುಹಿಸಿದವರಲ್ಲಿ ಒಬ್ಬ ಆದೃಷ್ಟಶಾಲಿಗೆ ಸ್ಮಾರ್ಟ್‌ ಫೋನ್ ಗೆಲ್ಲುವ ಅವಕಾಶ.
+91 944 99 88 916, ಉದ್ಘಾಟನಾ ದಿನದಂದು ಶೋರೂಮ್‌ಗೆ ಭೇಟಿ ನೀಡಿ, ಉಚಿತ ಕೂಪನ್ ಮೂಲಕ ಡೈಮಂಡ್ ರಿಂಗ್ ಗೆಲ್ಲುವ ಅವಕಾಶ ಕೂಡ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.

Exit mobile version