Site icon Suddi Belthangady

ಅರಸಿನಮಕ್ಕಿ: ಉಡ್ಯೆರೆ ಕೃಷ್ಣಪ್ಪ ಕುಲಾಲ್ ಅಕಾಲಿಕ ನಿಧನಕ್ಕೆ:ರಿಕ್ಷಾ ಚಾಲಕರಿಂದ ಸಂಚಾರ ಸ್ಥಗಿತಗೊಳಿಸಿ ಸಂತಾಪ

ಅರಸಿನಮಕ್ಕಿ: ಸ್ಥಳೀಯವಾಗಿ ಚಿರಪರಿಚಿತರಾಗಿದ್ದ ಮತ್ತು ಎಲ್ಲರೊಡನೆ ಆತ್ಮೀಯರಾಗಿದ್ದ ಅರಸಿನಮಕ್ಕಿ ಕುಲಾಲರ ಸಂಘದ ಮಾಜಿ ಅಧ್ಯಕ್ಷರು ಆಗಿದ್ದು ಇಲ್ಲಿಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ
ಉಡ್ಯೆರೆ ಕೃಷ್ಣಪ್ಪ ಕುಲಾಲ್ ಅವರ ನಿಧನದ ಹಿನ್ನೆಲೆಯಲ್ಲಿ ಅರಸಿನಮಕ್ಕಿಯ ನವಶಕ್ತಿ ರಿಕ್ಷಾ ಚಾಲಕರು, ಮಾಲಕರು ಸಂಚಾರ ಸ್ಥಗಿತಗೊಳಿಸಿ ಸಂತಾಪ ಸೂಚಿಸಿದರು.

Exit mobile version