ಬೆಳ್ತಂಗಡಿ: ಶಿಕ್ಷಣ ಸಂಸ್ಥೆಗಳ ಕೇಂದ್ರ ಬೆಳ್ತಂಗಡಿಯಲ್ಲಿ ಇರುವ ವಿವಿಧ ಚಿನ್ನದ ಮಳಿಗೆಗಳ ಪಟ್ಟಿಗೆ ಈಗ ಮತ್ತೊಂದು ಸೇರ್ಪಡೆಯಾಗುತ್ತಿದೆ. ಅತ್ಯಾಧುನಿಕ ಶೈಲಿಯ ವಿನ್ಯಾಸಗಳ ಚಿನ್ನಾಭರಣಗಳೊಂದಿಗೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ರಸ್ತೆಯ ಮೂರು ಮಾರ್ಗದ ಬಳಿ ಇರುವ ಬೆಳ್ತಂಗಡಿ ಕ್ಯಾಥೋಲಿಕ್ ಕ್ರೆಡಿಟ್ ಸಹಕಾರಿ ಸಂಘದ ನೂತನ ಕಟ್ಟಡ ಆಶಾ ಕಿರಣ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನೂರಾ ಗೋಲ್ಡ್ ಡೈಮಂಡ್ಸ್ ಜೂ. 30ಕ್ಕೆ ಬೆಳಿಗ್ಗೆ 10 ಗಂಟೆಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಹಾಗು ಮಾಅದಿನ್ ಅಕಾಡೆಮಿ ಅಧ್ಯಕ್ಷ ಬದ್ರುಸ್ಸಾದಾತ್ ಸಯ್ಯದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಹಾಗೂ ಅಲ್ ಮಾಜಿದ್ ಗ್ರೂಪ್ ಹಾಗು ನೂರ ಗೋಲ್ಡ್ ಚೆಯರ್ಮಾನ್ ಎ.ಕೆ. ಉಮರ್ ಮುಸ್ಲಿಯಾರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಬೆಳ್ತಂಗಡಿಯ ಚಿನ್ನ ಮತ್ತು ವಜ್ರಾಭರಣಗಳ ಹೊಸ ಶಾಪಿಂಗ್ ವಿಸ್ಮಯಕ್ಕೆ ನೂರ ಗೋಲ್ಡ್ ಮತ್ತು ಡೈಮಂಡ್ ಸಾಕ್ಷಿಯಾಗಲಿದೆ. ಉದ್ಘಾಟನಾ ಸಂದರ್ಭದಲ್ಲಿ ಗ್ರಾಹಕರಿಗೆ 0% ವೇಸ್ಟೇಜ್, ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ 50% ವಿನಾಯಿತಿ, ಪ್ರತಿ ಕ್ಯಾರೆಟ್ ಡೈಮಂಡ್ ಆಭರಣದ ಮೇಲೆ 10,000/- ವಿನಾಯಿತಿ, ಮುಂಗಡ ಬುಕ್ಕಿಂಗ್ ವ್ಯವಸ್ಥೆ, ಚಿನ್ನಾಭರಣ ಮಾಸಿಕ ಕಂತಿನ ಯೋಜನೆ, ಪ್ರತೀ ಖರೀದಿಯ ಮೇಲೆ ಒಂದು ಲಕ್ಕಿ ಡ್ರಾ ಕೂಪನ್ ಉಚಿತ, ಅದೃಷ್ಟಶಾಲಿಗೆ ಸ್ಕೂಟಿ ಗೆಲ್ಲುವ ಅವಕಾಶ ಹೀಗೆ ವಿವಿಧ ಆಫರ್ಗಳನ್ನು ನೀಡುತ್ತಿದೆ.
ಮೊಬೈಲ್ನಲ್ಲಿ ಸ್ಟೇಟಸ್ ಹಾಕಿ 50ಕ್ಕಿಂತ ಅಧಿಕ ವೀಪ್ಸ್ ಬಂದಲ್ಲಿ, ಒಬ್ಬ ಆದೃಷ್ಟಶಾಲಿಗೆ ಸ್ಮಾರ್ಟ್ ಫೋನ್ ಗೆಲ್ಲುವ ವಿಶೇಷ ಅವಕಾಶವನ್ನೂ ಒದಗಿಸಲಾಗಿದೆ. ಈ ಮೊಬೈಲ್ 9449988916 ನಂಬರ್ಗೆ ಸ್ಟೇಟಸ್ ಕುರಿತ ಮಾಹಿತಿ ನೀಡಬಹುದು. ಉದ್ಘಾಟನಾ ದಿನದಂದು ಶೋರೂಮ್ ಗೆ ಭೇಟಿ ನೀಡಿ, ಉಚಿತ ಕೂಪನ್ ಮೂಲಕ ಡೈಮಂಡ್ ರಿಂಗ್ ಗೆಲ್ಲುವ ಅವಕಾಶ ಕೂಡ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.