Site icon Suddi Belthangady

ನಿಡ್ಲೆ ಗ್ರಾಮ ಪಂಚಾಯತ್ ಮುಂದೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ನಿಡ್ಲೆ: ಗ್ರಾಮ ಪಂಚಾಯತಿನಲ್ಲಿ ಭಾರತೀಯ ಜನತಾ ಪಾರ್ಟಿ ಶಕ್ತಿಕೇಂದ್ರ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಬಿಜೆಪಿ ಮುಖಂಡರಾದ ಧನಂಜಯ್ ಗೌಡ ಶಿಬರಾಜೆ, ವಿಷ್ಣು ಮರಾಠೆ ಕಾಟ್ಲ, ಪ್ರವೀಣ್ ಹೆಬ್ಬಾರ್ ಪೊಂರ್ದಿಲ, ಸುಂದರ ಗೌಡ ಕಜೆ ಶಕ್ತಿಕೇಂದ್ರ ಪ್ರಮುಖ್ ನವೀನ್ ಕುಮಾರ್, ಬೂತ್ ಸಮಿತಿಯ ಅಧ್ಯಕ್ಷರಗಳು , ಪದಾಧಿಕಾರಿಗಳು, ಶ್ಯಾಮಲ ಪಂಚಾಯತ್ ಅಧ್ಯಕ್ಷರು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದರು.

Exit mobile version