ಬೆಳ್ತಂಗಡಿ: ಲಾಯಿಲ ಬಸ್ ಸ್ಟ್ಯಾಂಡ್ ಬಳಿ ಕೆ. ಎಸ್. ಆರ್. ಟಿ. ಸಿ ಬಸ್ ಗೆ ಆಟೋ ಡಿಕ್ಕಿಯಾದ ಘಟನೆ ಜೂ.21ರಂದು ನಡೆದಿದೆ. ಸವಾರರಿಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಬಸ್ ಗೆ ಆಟೋ ಡಿಕ್ಕಿ
