Site icon Suddi Belthangady

ಶಿಶಿಲ: ಆಚಾರಿಪಾಲು ನಿವಾಸಿ ಸತೀಶ ಗೋಖಲೆ ನಿಧನ

ಶಿಶಿಲ: ಗ್ರಾಮದ ಆಚಾರಿಪಾಲು ಸತೀಶ ಗೋಖಲೆಯವರು (63ವ) ಜೂ.20ರಂದು ಕಲ್ಕತ್ತಾದಲ್ಲಿ ನಿಧನ ಹೊಂದಿರುತ್ತಾರೆ. ಶಿಶಿಲ ಗ್ರಾಮ ನಿವಾಸಿಯಾಗಿದ್ದು, ಕಲ್ಕತ್ತಾದಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು.
ಕೊಡುಗೈ ದಾನಿಯಾಗಿರುವ ಅವರು ಶಿಶಿಲ ಗ್ರಾಮದ ದೇವಾಲಯ, ಶಾಲೆ ಮುಂತಾದ ಎಲ್ಲಾ ಅಭಿವೃದ್ಧಿ ಕಾರ್ಯದಲ್ಲೂ ನಮ್ಮ ಸಹಾಯ ಸಹಕಾರ ನೀಡುತ್ತಿದ್ದರು. ಪತ್ನಿ, ಮಗಳು ಮತ್ತು ಅಳಿಯ, ಮೊಮ್ಮಗಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವು ಕಲ್ಕತ್ತಾದಲ್ಲಿ ನಡೆಯಲಿರುವುದಾಗಿ ಸಂಭಂದಿಕರು ತಿಳಿಸಿದ್ದಾರೆ.

Exit mobile version