
ಧರ್ಮಸ್ಥಳ: ಗ್ರಾಮದ ನಾರ್ಯ ಕಣಾಮೇರು ಎಂಬಲ್ಲಿ ಜೂ. 16ರಂದು ಸುರಿದ ಧಾರಾಕಾರ ಮಳೆಗೆ ನೋಣಯ್ಯ ಗೌಡ ಅವರ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ.
ಧರ್ಮಸ್ಥಳ: ಗ್ರಾಮದ ನಾರ್ಯ ಕಣಾಮೇರು ಎಂಬಲ್ಲಿ ಜೂ. 16ರಂದು ಸುರಿದ ಧಾರಾಕಾರ ಮಳೆಗೆ ನೋಣಯ್ಯ ಗೌಡ ಅವರ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ.